ರಾಜ್ಯದ ರೈತರಿಗೆ ಗುಡ್ ನ್ಯೂಸ್ ಹಾಗೂ ರಸಗೊಬ್ಬರ ಮಾಫಿಯಾಗೆ ಬಿಗ್ ಶಾಕ್: ಇನ್ಮುಂದೆ ಗೊಬ್ಬರ ಖರೀದಿಗೆ ಫ್ರೂಟ್ಸ್ ಐಡಿ ಕಡ್ಡಾಯ
🟢 ಮುಖ್ಯ ಮಾಹಿತಿ ರಾಜ್ಯದಲ್ಲಿ ಇನ್ನುಮುಂದೆ ರಸಗೊಬ್ಬರ (ವಿಶೇಷವಾಗಿ ಯೂರಿಯಾ) ಖರೀದಿಗೆ FRUITS / FID ಐಡಿ ಕಡ್ಡಾಯ ಮಾಡಲಾಗಿದೆ. ಈ ಹೊಸ ನಿಯಮ 2026-27 ಖರೀಫ್ ಹಂಗಾಮಿನಿಂದ ಜಾರಿಗೆ ಬರುತ್ತಿದೆ. 📌 ಏಕೆ ಈ ನಿಯಮ ತಂದಿದ್ದಾರೆ? ಬೆಂಗಳೂರು : ರಾಜ್ಯದ ರೈತರಿಗೆ ಸಕಾಲದಲ್ಲಿ ರಸಗೊಬ್ಬರ ತಲುಪಿಸಲು ಮತ್ತು ಮಾರುಕಟ್ಟೆಯಲ್ಲಿ ಸೃಷ್ಟಿಯಾಗುತ್ತಿರುವ ಕೃತಕ ಅಭಾವಕ್ಕೆ ಕಡಿವಾಣ ಹಾಕಲು ಕೃಷಿ ಇಲಾಖೆ ಈಗ ‘ಮಾಸ್ಟರ್ ಪ್ಲಾನ್’ ರೂಪಿಸಿದೆ. ಇನ್ಮುಂದೆ ರೈತರು ರಸಗೊಬ್ಬರ ಪಡೆಯಲು ಕೇವಲ ಆಧಾರ್ ಕಾರ್ಡ್…

