krushiinota@gmail.com

ಚಿನ್ನದ ಬೆಲೆ ಇಳಿಕೆಯಾಗಿರುವುದು ಗ್ರಾಹಕರಿಗೆ ಸಂತೋಷಕರವಾಗಿದೆ.

ಇತ್ತೀಚೆಗೆ ಭಾರತದಲ್ಲಿ ಚಿನ್ನದ ಬೆಲೆ ಕಡಿಮೆಯಾಗುತ್ತಿದೆ. ಇದರ ಹಿಂದೆ ಹಲವು ಮುಖ್ಯ ಕಾರಣಗಳಿವೆ:ಪ್ರಮುಖ ಕಾರಣಗಳು: ಸ್ಥಳೀಯ ಬೇಡಿಕೆ ಕಡಿಮೆ (Low Demand in India):ಬೆಲೆ ತುಂಬಾ ಹೆಚ್ಚಾದಾಗ ಜನರು ಖರೀದಿ ಕಡಿಮೆ ಮಾಡುತ್ತಾರೆ → ಬೆಲೆ ಇಳಿಕೆ. ಡಾಲರ್ ಮೌಲ್ಯ ಹೆಚ್ಚಳ (Strong US Dollar):ಡಾಲರ್ ಬಲವಾಗಿದ್ದರೆ ಚಿನ್ನ ಖರೀದಿ ದುಬಾರಿಯಾಗುತ್ತದೆ → ಬೇಡಿಕೆ ಕಡಿಮೆ → ಬೆಲೆ ಇಳಿಕೆ. ಬಡ್ಡಿದರ ಹೆಚ್ಚುವ ನಿರೀಕ್ಷೆ (Interest Rate Increase):ಬ್ಯಾಂಕ್ ಬಡ್ಡಿದರ ಹೆಚ್ಚಾದಾಗ ಜನರು ಚಿನ್ನಕ್ಕಿಂತ ಬ್ಯಾಂಕ್/ಬಾಂಡ್‌ಗಳಲ್ಲಿ ಹೂಡಿಕೆ…

Read More

ಮಾರ್ಚ್‌ನಲ್ಲಿ ಗ್ರುಹ ಲಕ್ಷ್ಮಿ ₹2000 – ನಿಮ್ಮ ಜಿಲ್ಲೆ ಮೊದಲ ಪಾವತಿ ಪಟ್ಟಿಯಲ್ಲಿ ಇದೆಯೇ?

ಲಕ್ಷಾಂತರ ಮಹಿಳೆಯರು ಪ್ರತಿದಿನ ಬೆಳಗ್ಗೆ ತಮ್ಮ ಬ್ಯಾಂಕ್ ಖಾತೆಗಳನ್ನು ಪರಿಶೀಲಿಸುತ್ತಿದ್ದಾರೆ – 27ನೇ ಕಂತು ಬಂದಿದೆಯೇ ಎಂಬ ಒಂದು ಪ್ರಶ್ನೆಯೊಂದಿಗೆ.ಇನ್ನು ಹೆಚ್ಚು ಕಾಯಬೇಕಿಲ್ಲ. ಕರ್ನಾಟಕದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಳ‌ರ್ ಅವರು ಅಧಿಕೃತವಾಗಿ ಘೋಷಿಸಿದ್ದು, ಗ್ರುಹ ಲಕ್ಷ್ಮಿ ಯೋಜನೆಯ 27ನೇ ಕಂತಾದ ₹2,000 ಹಣವನ್ನು 2026ರ ಮಾರ್ಚ್ 15ರಿಂದ ಫಲಾನುಭವಿಗಳ ಖಾತೆಗಳಿಗೆ ಜಮಾ ಮಾಡಲಾಗುತ್ತದೆ.ಆದರೆ ಈ ತಿಂಗಳ ಮಾಹಿತಿಯನ್ನು ಇನ್ನಷ್ಟು ಪ್ರಮುಖವಾಗಿಸುವ ವಿಷಯವೇನೆಂದರೆ: ಸರ್ಕಾರವು ಮೊದಲ ಹಂತದಲ್ಲೇ 18 ನಿರ್ದಿಷ್ಟ ಜಿಲ್ಲೆಗಳಿಗೆ ಹಣ…

Read More

PMFME (PM Formalisation of Micro Food Processing Enterprises)

PMFME ಯೋಜನೆ 5 ವರ್ಷಗಳ (2020-21 ರಿಂದ 2024-25) ಅವಧಿಯ ಕೇಂದ್ರ ಸಹಾಯಿತ ಯೋಜನೆ ಆಗಿದ್ದು, ₹10,000 ಕೋಟಿ ವೆಚ್ಚದಲ್ಲಿ ಆತ್ಮನಿರ್ಭರ ಭಾರತ ಅಭಿಯಾನ ಅಡಿಯಲ್ಲಿ ಜಾರಿಗೆ ಬಂದಿದೆ. ಈ ಯೋಜನೆಯಡಿ ಮೈಕ್ರೋ ಆಹಾರ ಸಂಸ್ಕರಣಾ ಘಟಕಗಳು, FPOs, SHGs ಮತ್ತು ಸಹಕಾರಿ ಸಂಘಗಳಿಗೆ 35% ಬಂಡವಾಳ ಸಬ್ಸಿಡಿ (ಗರಿಷ್ಠ ₹10 ಲಕ್ಷ) ನೀಡಲಾಗುತ್ತದೆ.ಇದು One District One Product (ODOP) ವಿಧಾನವನ್ನು ಆಧರಿಸಿದೆ. ಅರ್ಹತೆ (Eligibility) PMFME ಯೋಜನೆಯಡಿ ಸಾಲ ಪಡೆಯಲು ಕೆಳಗಿನವರು ಅರ್ಹರು: ಮುಖ್ಯ…

Read More

PM Kisan 22ನೇ ಕಂತಿನ ಬಿಡುಗಡೆ

ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ (PM-Kisan) ಯೋಜನೆಯಡಿ ರೈತರಿಗೆ ನೀಡಲಾಗುವ 22ನೇ ಕಂತಿನ ಹಣದ ಬಗ್ಗೆ ಮಹತ್ವದ ಅಷ್ಟೇಟ್ ಹೊರಬಂದಿದ್ದು, ಈ ಯೋಜನೆಯಡಿ ದೇಶದ ಕೋಟ್ಯಂತರ ರೈತರಿಗೆ ಆರ್ಥಿಕ ನೆರವು ನೀಡಲಾಗುತ್ತಿದೆ. 22ನೇ ಕಂತಿನ ಹಣ ಯಾವಾಗ? ಇತ್ತೀಚಿನ ವರದಿಗಳ ಪ್ರಕಾರ, ಪಿಎಂ ಕಿಸಾನ್ ಯೋಜನೆಯ 22ನೇ ಕಂತಿನ ₹2,000 ಹಣವನ್ನು ಮಾರ್ಚ್ 13ರ ವೇಳೆಗೆ ರೈತರ ಖಾತೆಗೆ ಜಮೆ ಮಾಡಲಾಗಿದೆ. ಹಿಂದಿನ ಕಂತಿನ ವಿವರ : ಪಿಎಂ ಕಿಸಾನ್ ಯೋಜನೆಯ 21ನೇ ಕಂತಿನ ಹಣವನ್ನು…

Read More

RWBCIS (ಮರುವಿನ್ಯಾಸಗೊಳಿಸಲಾದ ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆ)

ರೈತರು ಬೆಳೆದ ಬೆಳೆಗಳಿಗೆ ಅನಿರೀಕ್ಷಿತ ಹವಾಮಾನ ಪರಿಸ್ಥಿತಿಗಳಿಂದ ಉಂಟಾಗುವ ಹಾನಿಯನ್ನು ಪರಿಗಣಿಸಿ, ನಿರ್ದಿಷ್ಟ ಪ್ರದೇಶಗಳಲ್ಲಿ ಬೆಳೆ ಉತ್ಪಾದನೆಗೆ ವಿಮೆ ನೀಡುವ ಮೂಲಕ ಆರ್ಥಿಕ ನೆರವು ಒದಗಿಸುವ ಸರ್ಕಾರಿ ಯೋಜನೆಯಾಗಿದೆ. 🎯 ಯೋಜನೆಯ ಉದ್ದೇಶ 👨‍🌾 ಯಾರು ಅರ್ಹರು? 🌾 ಒಳಗೊಂಡ ಬೆಳೆಗಳು 🌦️ ಯಾವ ಅಪಾಯಗಳಿಗೆ ಕವರ್ ಸಿಗುತ್ತದೆ? ಹವಾಮಾನ ಸಂಬಂಧಿತ ಅಪಾಯಗಳು: 💰 ಪ್ರೀಮಿಯಂ (ರೈತರು ಪಾವತಿಸಬೇಕಾದ ಹಣ) ⚙️ ಯೋಜನೆಯ ವೈಶಿಷ್ಟ್ಯಗಳು 📊 ಪರಿಹಾರ (Claim) ಹೇಗೆ ಸಿಗುತ್ತದೆ? 📌 ಸಾರಾಂಶ RWBCIS ಯೋಜನೆ…

Read More

ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ (PMFBY)

ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ (PMFBY) 2016 ರಲ್ಲಿ ಪ್ರಾರಂಭವಾಯಿತು. ಇದು ವಿವಿಧ ದುರದೃಷ್ಟಕರ ಘಟನೆಗಳಿಂದ ರೈತರು ಅನುಭವಿಸುವ ಆರ್ಥಿಕ ನಷ್ಟಗಳ ವಿರುದ್ಧ ವಿಮಾ ರಕ್ಷಣೆಯನ್ನು ಒದಗಿಸುವ ಯೋಜನೆಯಾಗಿದೆ. ಸ್ಥಳೀಯ ಅಪಾಯಗಳು, ಕೊಯ್ಲಿನ ನಂತರದ ನಷ್ಟಗಳು, ನೈಸರ್ಗಿಕ ವಿಕೋಪಗಳು, ಅಕಾಲಿಕ ಮಳೆ, ಕೀಟಗಳು, ಬೆಳೆ ರೋಗಗಳು ಮತ್ತು ಮುಂತಾದವುಗಳಿಂದ ಉಂಟಾಗುವ ಬೆಳೆ ವೈಫಲ್ಯವನ್ನು ಇದು ಒಳಗೊಳ್ಳುತ್ತದೆ. ಈ ಯೋಜನೆಯು ‘ಒಂದು ರಾಷ್ಟ್ರ, ಒಂದು ಬೆಳೆ, ಒಂದು ಪ್ರೀಮಿಯಂ’ ಎಂಬ ಧ್ಯೇಯವಾಕ್ಯದಡಿಯಲ್ಲಿ ಕಾರ್ಯನಿರ್ವಹಿಸುತ್ತದೆ ಮತ್ತು ಭಾರತದ ರೈತರಿಗೆ…

Read More

ಅಡಿಕೆಯಲ್ಲಿ ಹರಳು ಉದುರಿ ಇಳುವರಿ ಕುಂಠಿತವಾಗುತ್ತಿದೆಯೇ? ಇಲ್ಲಿದೆ ಸಂಪೂರ್ಣ ಮಾಹಿತಿ…

Follow us ಅಡಿಕೆಯಲ್ಲಿ ಹರಳು ಉದುರಲು ಕಾರಣವೇನು?? ಮಲೆನಾಡು, ಅರೆಮಲೆನಾಡು, ಕರಾವಳಿ ಪ್ರದೇಶ ಮತ್ತು ಬಯಲು ಸೀಮೆಯಲ್ಲಿ ಅಡಿಕೆ ಬೆಳೆಯನ್ನು ವೈಜ್ಞಾನಿಕವಾಗಿ ಬೆಳೆದರೂ ಸಹ ಹಲವು ಹತ್ತು ಕಾರಣಗಳಿಂದ ಅಡಿಕೆ ಮರಗಳಿಂದ ಹೂ ಹಾಗೂ ವಿವಿಧ ಗಾತ್ರದ ಕಾಯಿಗಳು ಬಲಿಯುವುದಕ್ಕೆ ಮೊದಲೇ ಅಪಾರ ಸಂಖ್ಯೆಯಲ್ಲಿ ಉದುರುತ್ತವೆ. ನೀರು ಮತ್ತು ಪೋಷಕಾಂಶಗಳ ಕೊರತೆ, ಅಸಮರ್ಪಕ ನೀರಿನ ನಿರ್ವಹಣೆ, ಹವಮಾನ ವೈಪರೀತ್ಯ, ಕೀಟ ಮತ್ತು ರೋಗಗಳ ಬಾಧೆ ಹೂ ಮತ್ತು ಕಾಯಿ ಉದುರುವಿಕೆಗೆ ಮುಖ್ಯ ಕಾರಣಗಳಾಗಿರುತ್ತವೆ. ಕಾಯಿಗಳ ಉದುರುವಿಕೆಗೆ ಕಾರಣಗಳು…

Read More

ಅಡಿಕೆಯಲ್ಲಿ ಹಿಂಗಾರು ಒಣಗುತ್ತಿದೆಯೇ??? ಇಲ್ಲಿದೆ ಸಂಪೂರ್ಣ ಮಾಹಿತಿ…

Follow us ಅಡಿಕೆಯಲ್ಲಿ ಸಿಂಗಾರ/ಹಿಂಗಾರ ಒಣಗು ರೋಗದ ನಿರ್ವಹಣೆ ಅಡಿಕೆಯು ಭಾರತ ದೇಶದ ಒಂದು ಪ್ರಮುಖ ವಾಣಿಜ್ಯ ಬೆಳೆಯಾಗಿದೆ. ಅಡಿಕೆ ಉತ್ಪನ್ನದಲ್ಲಿ ಭಾರತವು ಸ್ವಾವಲಂಬಿಯಾಗಿದ್ದು, ಪ್ರಸ್ತುತ ಕರ್ನಾಟಕದ 25 ಜಿಲ್ಲೆಗಳಲ್ಲಿ 5.0 ಲಕ್ಷ ಹೆಕ್ಟರ್‌ ಪ್ರದೇಶದಿಂದ 9.05 ಲಕ್ಷ ಟನ್‌ ಉತ್ಪಾದನೆ ಆಗುತ್ತಿದ್ದು ಭಾರತದ ಒಟ್ಟು ಉತ್ಪಾದನೆಯ ಶೇ.65 ರಷ್ಟು ಅಡಿಕೆ ಬೆಳೆ ಕರ್ನಾಟಕದಲ್ಲಿ ಉತ್ಪಾದನೆಯಾಗುತ್ತಿದೆ. ನಂತರದ ಸ್ಥಾನವನ್ನು ಕ್ರಮವಾಗಿ ಕೇರಳ ಹಾಗೂ ಅಸ್ಸಾಂ ರಾಜ್ಯಗಳು ಪಡೆದುಕೊಂಡಿವೆ. ಇತ್ತೀಚಿನ ದಿನಗಳಲ್ಲಿ ಅಡಿಕೆಗೆ ರೋಗಗಳ ಬಾಧೆಯಿಂದ ಇಳುವರಿ ಕುಂಠಿತವಾಗುತ್ತಿದ್ದು….

Read More

ಅಡಿಕೆಯಲ್ಲಿ ಕಾಯಿ ಕೊಳೆ ರೋಗ ಹೆಚ್ಚಾಗಿದೆಯೇ??ಇಲ್ಲಿದೆ ಸಂಪೂರ್ಣ ಮಾಹಿತಿ..

Follow us ಅಡಿಕೆ ಕೊಳೆ ರೋಗ ನಿರ್ವಹಣೆಗೆ ಮುನ್ಸೂಚನಾ ಕ್ರಮಗಳು ಈ ರೋಗವು ಫೈಟೋಪ್ಥೋರ ಮೇಡಿ ಎಂಬ ಶಿಲೀಂದ್ರದಿಂದ ಉಂಟಾಗುವುದು. ಈ ರೋಗಾಣುವಿನ ಬೀಜಗಳು ಸಾಮಾನ್ಯವಾಗಿ ಗಿಡದ ಹಿಂಗಾರಗಳಲ್ಲಿ ಅಥವಾ ಕಳೆದ ವರ್ಷ ಅಥವಾ ಹಿಂದಿನ ವರ್ಷ ಮರದ ಬುಡಭಾಗದಲ್ಲಿ ಬಿದ್ದಿರುವ ರೋಗಪೀಡಿತ ಕಾಯಿಗಳಲ್ಲಿ ಸುಪ್ತಾವಸ್ಥೆಯಲ್ಲಿದ್ದು ಮೊದಲ ಮಳೆ ಬಂದ 15-20 ದಿನಗಳ ನಂತರ ಮೊಳಕೆಯೊಡೆದು ಗಾಳಿಮುಖಾಂತರ ಹಿಂಗಾರಗಳಿಗೆ ಹರಡಿ ರೋಗವನ್ನುಂಟುಮಾಡುತ್ತದೆ. ಸಾಮಾನ್ಯವಾಗಿ ಈ ರೋಗದಿಂದ ಜುಲೈ ತಿಂಗಳಲ್ಲಿ ಎಳೆಕಾಯಿ ಉದುರುವಿಕೆ, ಆಗಸ್ಟ್‌ ತಿಂಗಳಲ್ಲಿ ಅರೆಬಲಿತ ಕಾಯಿಗಳಲ್ಲಿ…

Read More

ನಿಮ್ಮ ತೋಟದಲ್ಲಿ ಎಲೆಚುಕ್ಕೆ ರೋಗ ಹೆಚ್ಚಾಗಿದೆಯೇ?? ಹೇಗೆ ನಿರ್ವಹಣೆ ಮಾಡಬೇಕೆಂದು ಯೋಚಿಸುತ್ತಿದ್ದೀರಾ??? ಇಲ್ಲಿದೆ ಸಂಪೂರ್ಣ ಮಾಹಿತಿ…

Follow Us ಅಡಿಕೆ ಬೆಳೆಯು ಮುಖ್ಯವಾಗಿ ಮಲೆನಾಡು, ಕರಾವಳಿ ಹಾಗೂ ಮೈದಾನ ಪ್ರಾಂತ್ಯದ ಪ್ರಮುಖ ವಾಣಿಜ್ಯ ಬೆಳೆಯಾಗಿದ್ದು, ಈ ಭಾಗದ ರೈತರ ಜೀವನಾಡಿಯಾಗಿದೆ. ಅಡಿಕೆಗೆ ದೊರೆಯುತ್ತಿರುವ ಹೆಚ್ಚಿನ ಮೌಲ್ಯ ಮತ್ತು ಉತ್ತಮ ಮಾರುಕಟ್ಟೆ ವ್ಯವಸ್ಥೆಯಿಂದಾಗಿ ಹೆಚ್ಚು ಹೆಚ್ಚು ರೈತರು ಅಡಿಕೆ ಕೃಷಿಯೆತ್ತ ಒಲವು ತೋರುತ್ತಿದ್ದಾರೆ. ಪ್ರಸ್ತುತ ಭಾರತದಲ್ಲಿ 7.30 ಲಕ್ಷ ಆಕ್ಟರ್ ಪ್ರದೇಶದಿಂದ 9. 02 ಲಕ್ಷ ಟನ್ ಅಡಿಕೆ ಉತ್ಪಾದನೆಯಾಗುತ್ತಿದ್ದು. ಭಾರತದಲ್ಲಿ ಅತಿ ಹೆಚ್ಚು ಅಡಿಕೆಯನ್ನು ಕರ್ನಾಟಕದಲ್ಲಿ ಬೆಳೆಯಲಾಗುತ್ತಿದ್ದು (65% ರಷ್ಟು) ನಂತರದ ಸ್ಥಾನದಲ್ಲಿ ಕೇರಳ…

Read More