Karnataka 2nd PUC Results 2026 Live: ದ್ವಿತೀಯ ಪಿಯುಸಿ ಪರೀಕ್ಷೆಗೆ ಕ್ಷಣಗಣನೆ: ನಿಮ್ಮ ರಿಸಲ್ಟ್‌ ಹೀಗೆ ಚೆಕ್ ಮಾಡಿ

Karnataka 2nd PUC Results 2026 Live: ಫಲಿತಾಂಶವನ್ನ ಮಧ್ಯಾಹ್ನ 3 ಗಂಟೆಗೆ ಅಧಿಕೃತವಾಗಿ ಪ್ರಕಟಿಸಲಾಗುವುದು ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ. ಅಧಿಕೃತ ವೆಬ್​ಸೈಟ್​ ಮೂಲಕ ವಿದ್ಯಾರ್ಥಿಗಳು ಪಿಯುಸಿ ರಿಸಲ್ಟ್ ನೋಡಬಹುದಾಗಿದೆ. Karnataka 2nd PUC Results 2026 Live: ನಿಮ್ಮ ರಿಸಲ್ಟ್‌ ಹೀಗೆ ಚೆಕ್ ಮಾಡಿಇಂದು ಮಧ್ಯಾಹ್ನ 3 ಗಂಟೆಗೆ ಪ್ರಕಟಗೊಳ್ಳಲಿರುವ ದ್ವಿತೀಯ ಪಿಯುಸಿ ಫಲಿತಾಂಶದ ಮಾಹಿತಿ ಅಧಿಕೃತ ವೆಬ್‌ಸೈಟ್‌https://karresults.nic.inಲಿಂಕ್ ಮೂಲಕ ರಿಸಲ್ಟ್ ವೀಕ್ಷಿಸಬಹುದಾಗಿದೆ. ಲಿಂಕ್ ಮೇಲೆ ಕ್ಲಿಕ್…

Read More

ಪೆಟ್ರೋಲ್ ರೇಟ್ ಲೀಟರ್ಗೆ 5 ರೂಪಾಯಿ ಏರಿಕೆ.. ಇಂದಿನಿಂದಲೇ ಪರಿಷ್ಕೃತ ದರ ಜಾರಿ

ಈಗಾಗಲೇ ಗ್ಯಾಸ್ ದರ ಏರಿಕೆ ಹಾಗೂ ಹೋಟೆಲ್ ತಿಂಡಿಗಳ ಬೆಲೆ ಏರಿಕೆಯಿಂದ ತತ್ತರಿಸಿದ್ದ ಜನ ಸಾಮಾನ್ಯರಿಗೆ ಈಗ ಮತ್ತೊಂದು ಆಘಾತ ಎದುರಾಗಿದೆ. ಖಾಸಗಿ ಇಂಧನ ಕಂಪನಿಯಾದ ‘ನಯಾರಾ’ (Nayara) ತನ್ನ ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ಏಕಾಏಕಿ ಏರಿಕೆ ಮಾಡಿದೆ. ಬೆಂಗಳೂರು: ಈಗಾಗಲೇ ಗ್ಯಾಸ್ ದರ ಏರಿಕೆ ಹಾಗೂ ಹೋಟೆಲ್ ತಿಂಡಿಗಳ ಬೆಲೆ ಏರಿಕೆಯಿಂದ ತತ್ತರಿಸಿದ್ದ ಜನ ಸಾಮಾನ್ಯರಿಗೆ ಈಗ ಮತ್ತೊಂದು ಆಘಾತ ಎದುರಾಗಿದೆ. ಖಾಸಗಿ ಇಂಧನ ಕಂಪನಿಯಾದ ‘ನಯಾರಾ’ (Nayara) ತನ್ನ ಪೆಟ್ರೋಲ್ ಮತ್ತು ಡೀಸೆಲ್…

Read More

ಶಿವಮೊಗ್ಗದ ತಾವರೆಕೊಪ್ಪದಲ್ಲಿ ನೀರಾನೆ ದಾಳಿಗೆ ಬಲಿಯಾದ ಪಶುವೈದ್ಯ ಡಾ. ಸಮೀಕ್ಷಾ ರೆಡ್ಡಿ

2026 ಮಾರ್ಚ್ 20 ರಂದು, 26 ವರ್ಷದ ತರಬೇತಿ ವನ್ಯಜೀವಿ ಪಶುವೈದ್ಯರಾದ ಡಾ. ಸಮೀಕ್ಷಾ ರೆಡ್ಡಿ ಅವರು ಕರ್ನಾಟಕದ ಶಿವಮೊಗ್ಗದ ತ್ಯಾವರೆಕೊಪ್ಪ ಸಿಂಹ ಮತ್ತು ಹುಲಿ ಸಫಾರಿಯಲ್ಲಿ ಅಪರೂಪದ ಮತ್ತು ಹಿಂಸಾತ್ಮಕ ಹಿಪ್ಪೋಪೊಟೇಮಸ್ (ನೀರಾನೆ) ದಾಳಿಯಲ್ಲಿ ಸಾವನ್ನಪ್ಪಿದರು. ಘಟನೆಯ ಮುಖ್ಯ ವಿವರಗಳು: ಬಲಿಯಾದವರು:ಡಾ. ಸಮೀಕ್ಷಾ ರೆಡ್ಡಿ, ಬೆಂಗಳೂರಿನ ತರಬೇತಿ ಪಶುವೈದ್ಯಾಧಿಕಾರಿ. ಅವರು ಸುಮಾರು 1.5 ತಿಂಗಳ ಹಿಂದೆ ಸಫಾರಿಗೆ ಸೇರಿದ್ದರು. ಘಟನೆ:ಗುರುವಾರ ರಾತ್ರಿ (ಸುಮಾರು 11:30 ರಿಂದ 11:45 ರವರೆಗೆ), ನಾಲ್ಕು ದಿನಗಳಲ್ಲಿ ಮರಿಯನ್ನು ಹೆರಿಸಲು ಸಿದ್ಧವಾಗಿದ್ದ…

Read More

ಅಡಿಕೆಯಲ್ಲಿ ಹಿಂಗಾರು ಒಣಗುತ್ತಿದೆಯೇ??? ಇಲ್ಲಿದೆ ಸಂಪೂರ್ಣ ಮಾಹಿತಿ…

Follow us ಅಡಿಕೆಯಲ್ಲಿ ಸಿಂಗಾರ/ಹಿಂಗಾರ ಒಣಗು ರೋಗದ ನಿರ್ವಹಣೆ ಅಡಿಕೆಯು ಭಾರತ ದೇಶದ ಒಂದು ಪ್ರಮುಖ ವಾಣಿಜ್ಯ ಬೆಳೆಯಾಗಿದೆ. ಅಡಿಕೆ ಉತ್ಪನ್ನದಲ್ಲಿ ಭಾರತವು ಸ್ವಾವಲಂಬಿಯಾಗಿದ್ದು, ಪ್ರಸ್ತುತ ಕರ್ನಾಟಕದ 25 ಜಿಲ್ಲೆಗಳಲ್ಲಿ 5.0 ಲಕ್ಷ ಹೆಕ್ಟರ್‌ ಪ್ರದೇಶದಿಂದ 9.05 ಲಕ್ಷ ಟನ್‌ ಉತ್ಪಾದನೆ ಆಗುತ್ತಿದ್ದು ಭಾರತದ ಒಟ್ಟು ಉತ್ಪಾದನೆಯ ಶೇ.65 ರಷ್ಟು ಅಡಿಕೆ ಬೆಳೆ ಕರ್ನಾಟಕದಲ್ಲಿ ಉತ್ಪಾದನೆಯಾಗುತ್ತಿದೆ. ನಂತರದ ಸ್ಥಾನವನ್ನು ಕ್ರಮವಾಗಿ ಕೇರಳ ಹಾಗೂ ಅಸ್ಸಾಂ ರಾಜ್ಯಗಳು ಪಡೆದುಕೊಂಡಿವೆ. ಇತ್ತೀಚಿನ ದಿನಗಳಲ್ಲಿ ಅಡಿಕೆಗೆ ರೋಗಗಳ ಬಾಧೆಯಿಂದ ಇಳುವರಿ ಕುಂಠಿತವಾಗುತ್ತಿದ್ದು….

Read More